Close

ಪ್ರವಾಸಿ ತಾಣಗಳು

ಫಿಲ್ಟರ್:
Picture16

ಜೋಡಿಗೆರೆ – ಕರ್ನಾಟಕದ ಜುರಾಸಿಕ್ ಪಾರ್ಕ್

ವರ್ಗ ನೈಸರ್ಗಿಕ / ಮನೋಹರ ಸೌಂದರ್ಯ

ಜೋಡಿಗೆರೆಯ ಪ್ರಕೃತಿಯ ಸೌಂದರ್ಯವನ್ನು ವರ್ಣಿಸಲು ಅಸದಳ. ವಿಶಾಲ ಹುಲ್ಲುಗಾವಲು, ಶೋಲಾ ಅರಣ್ಯ ಪ್ರದೇಶ, ಮನಬಿಚ್ಚಿ ಓಡಾಡುವ ವನ್ಯಜೀವಿಗಳು, ಸುಯ್ದಾಡುವ ತಂಗಾಳಿ, ಇವೆಲ್ಲವೂ ಒಂದು ಮಾಯಾಲೋಕವನ್ನು ಸೃಷ್ಟಿಸುತ್ತವೆ. ವನ್ಯಜೀವಿಗಳು…

Picture15

ಕ್ಯಾತದೇವರ ಗುಡಿ (ಕೆ.ಗುಡಿ)

ವರ್ಗ ನೈಸರ್ಗಿಕ / ಮನೋಹರ ಸೌಂದರ್ಯ

ಕೆ.ಗುಡಿ ಚಾಮರಾಜನಗರದ ಪೂರ್ವಕ್ಕಿರುವ ಪ್ರಕೃತಿ ಧಾಮ, ಸಮುದ್ರ ಮಟ್ಟದಿಂದ 1450 ಮೀ.ಗಳಷ್ಟು ಎತ್ತರದಲ್ಲಿದೆ. ಚಾಮರಾಜನಗರ ಪಟ್ಟಣದಿಂದ 30 ಕಿ.ಮೀ ದೂರದಲ್ಲಿದೆ. ಇಲ್ಲಿ ಜಂಗಲ್ ಲಾಡ್ಜಸ್ ಸಂಸ್ಥೆಯ ವಸತಿ…

Picture14

ಬಂಡೀಪುರ ರಾಷ್ಟ್ರೀಯ ಉದ್ಯಾನವನ

ವರ್ಗ ನೈಸರ್ಗಿಕ / ಮನೋಹರ ಸೌಂದರ್ಯ

ಭಾರತ ಅತ್ಯಂತ ಪ್ರಸಿದ್ದ ಹುಲಿ ಅಭಯಾರಣ್ಯಗಳಲ್ಲಿ ಒಂದಾದ ಇದು, ಶ್ರೀಮಂತ ಜೀವವೈವಿಧ್ಯಕ್ಕೆ ಹೆಸರುವಾಸಿಯಾಗಿದೆ. ಹುಲಿಗಳು, ಆನೆಗಳು, ಚಿರತೆಗಳು, ಜಿಂಕೆಗಳು ಮತ್ತು ಅಪರೂಪದ ಪಕ್ಷಿ ಪ್ರಭೇದಗಳಿಗೆ ನೆಲೆಯಾಗಿದೆ. ಯುನೆಸ್ಕೊ…

Picture13

ಕರಿವರದರಾಜಸ್ವಾಮಿ ಬೆಟ್ಟ

ವರ್ಗ ನೈಸರ್ಗಿಕ / ಮನೋಹರ ಸೌಂದರ್ಯ

ಚಾಮರಾಜನಗರದ ನೈರುತ್ಯ ಭಾಗದಲ್ಲಿರುವ ಕರಿವರದರಾಜಸ್ವಾಮಿ ಬೆಟ್ಟ ಚಾಮರಾಜನಗರಕ್ಕೆ ಪ್ರಭಾವಳಿ ಇದ್ದಂತೆ, ಈ ಬೆಟ್ಟವು ಧಾರ್ಮಿಕ, ಪ್ರಾಕೃತಿಕ ಮತ್ತು ಕ್ರೀಡಾ ಮೌಲ್ಯವನ್ನು ಹೊಂದಿರುತ್ತದೆ. ಸುಂದರವಾದ ಔಷಧೀಯ ಸಸ್ಯಗಳ ಉದ್ಯನವನವಿದು….

Picture12

ಗುಂಡಾಲ್ ಜಲಾಶಯ

ವರ್ಗ ನೈಸರ್ಗಿಕ / ಮನೋಹರ ಸೌಂದರ್ಯ

ಗುಂಡಲ್ ಅಣೆಕಟ್ಟು ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಗುಂಡಾಲ್ ಗ್ರಾಮದಲ್ಲಿರುವ ಒಂದು ಪ್ರಮುಖ ನೀರಿನ ಜಲಾಶಯವಾಗಿದೆ. ಕಾವೇರಿಯ ಉಪನದಿಯಾದ  ಗುಂಡಾಲ್  ನದಿಗೆ ಅಡ್ಡಲಾಗಿ ನಿರ್ಮಿಸಲಾದ ಈ ಅಣೆಕಟ್ಟು…

Picture11

ಭರಚುಕ್ಕಿ ಜಲಪಾತ

ವರ್ಗ ನೈಸರ್ಗಿಕ / ಮನೋಹರ ಸೌಂದರ್ಯ

ಪಶ್ಚಿಮ ಘಟ್ಟಗಳಿಂದ ಹರಿಯುವ ಕಾವೇರಿ ನದಿಯು ಶಿವನಸಮುದ್ರದ ಬಳಿ ಎರಡು ಕವಲುಗಳಾಗಿ ವಿಭಜನೆಯಾಗುತ್ತದೆ- ಒಂದು ಗಗನಚುಕ್ಕಿ ಜಲಪಾತವನ್ನು ರೂಪಿಸುತ್ತದೆ ಮತ್ತೊಂದು ಭರಚುಕ್ಕಿ ಜಲಪಾತವನ್ನು ರೂಪಿಸುತ್ತದೆ. ಭರಚುಕ್ಕಿ ಜಲಪಾತವು…

Picture20

ಬೂದಿಪಡಗ

ವರ್ಗ ನೈಸರ್ಗಿಕ / ಮನೋಹರ ಸೌಂದರ್ಯ

ಸುವರ್ಣಾವತಿ ಜಲಶಾಯದ ಹಿನ್ನೀರಿನ ಕಾಡಂಚಿನಲ್ಲಿರುವ ಬೂದಿಪಡಗ ಪ್ರಸಿದ್ದ ವನ್ಯಜೀವಿ ವಿಶ್ರಾಂತಿಧಾಮ. ಚಾಮರಾಜನಗರ ಪಟ್ಟಣದಿಂದ 65 ಕಿ.ಮೀ ದೂರದಲ್ಲಿದೆ. ಈ ಪ್ರದೇಶದಲ್ಲಿ ಮೈಸೂರು ಮಹಾರಾಜರು ಹಾಗೂ ಬ್ರಿಟೀಷರ ಅವಧಿಯಲ್ಲಿ…

Picture10

ಬೇಡಗುಳಿ

ವರ್ಗ ನೈಸರ್ಗಿಕ / ಮನೋಹರ ಸೌಂದರ್ಯ

ಚಾಮರಾಜನಗರ-ಸತ್ಯಮಂಗಲ ರಸ್ತೆಯ ನೀಲಗಿರಿ ಶ್ರೇಣಿಯ ಅಂಚಿನಲ್ಲಿರುವ ಬೇಡಗುಳಿಯು ಕರ್ನಾಟಕ ತಮಿಳುನಾಡಿನ ಸೀಮಾರೇಖೆಯಲ್ಲಿ ಕಂಡುಬರುತ್ತದೆ. ಚಾಮರಾಜನಗರದಿಂದ 50 ಕಿ.ಮೀ ದೂರದಲ್ಲಿರುವ ನಿತ್ಯಹರಿದ್ವರ್ಣ ವನ್ಯಜೀವಿಧಾಮ. ಬೇಡುಗುಳಿ ಪ್ರದೇಶದಲ್ಲಿ ವಾಸಿಸುವ ಗಿರಿಜನರು…

Picture9

ಹೊನ್ನಮೇಟಿ ಅತ್ತಿಖಾನೆ

ವರ್ಗ ನೈಸರ್ಗಿಕ / ಮನೋಹರ ಸೌಂದರ್ಯ

ಬಿಳಿಗಿರಿ ಶ್ರೇಣಿಯನ್ನು ಉತ್ತರ ದಕ್ಷಿಣಕ್ಕೆ ಸೀಳುವ ಅತಿ ಎತ್ತರದ ಗಿರಿ ಸಾಲುಗಳ ಮಧ್ಯ ಪ್ರದೇಶವೇ ಹೊನ್ನಮೇಟಿ ಅತ್ತಿಖಾನೆ. 18-19ನೇ ಶತಮಾನದಲ್ಲಿ ಯುರೋಪಿಯನ್ನರು ಕಾಫಿ ತೋಟಗಳನ್ನು ಈ ಪ್ರದೇಶದಲ್ಲಿ…

Picture8

ಚಿಕ್ಕಹೊಳೆ ಜಲಾಶಯ

ವರ್ಗ ಅಡ್ವೆಂಚರ್

ಈ ಜಲಾಶಯವು ಸುವರ್ಣವತಿ ಜಲಾಶಯದ ನಂತರದಲ್ಲಿ ಚಾಮರಾಜನಗರ-ಸತ್ಯಮಂಗಲ ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುತ್ತದೆ. ಈ ಜಲಾಶಯವು ಚಾಮರಾಜನಗರ, ಯಳಂದೂರು, ಕೊಳ್ಳೇಗಾಲ ತಾಲ್ಲೂಕುಗಳಿಗೆ ನೀರು ಒದಗಿಸುತ್ತದೆ. ಈ ಜಲಾಶಯವು ಕಾವೇರಿ…